ಶ್ರೀ ವ್ಯಾಸರಾಜ ಗುರುಪರಂಪರೆ

ಶ್ರೀ ವ್ಯಾಸರಾಜರು

ದ್ವೈತ ವೇದಾಂತದ ಮಹಾನ್ ಆಚಾರ್ಯರಾದ ಶ್ರೀ ವ್ಯಾಸರಾಜರ ದಿವ್ಯ ಪರಂಪರೆ, ಕೃತಿಗಳು ಮತ್ತು ತತ್ತ್ವಸಂಪತ್ತನ್ನು ಪರಿಚಯಿಸುವ ಪವಿತ್ರ ಕೇಂದ್ರ.

ಪುರಾತನ ಶಾಸ್ತ್ರಗಳು, ಟೀಕೆಗಳು ಮತ್ತು ಆಚಾರ್ಯರ ಗ್ರಂಥಗಳನ್ನು ಇಲ್ಲಿ ವೀಕ್ಷಿಸಬಹುದು

ಅಪರೂಪದ ಗ್ರಂಥಗಳು

ಶ್ರೀ ವ್ಯಾಸರಾಜರ ಪರಂಪರೆಯ ಅಪರೂಪದ ಹಸ್ತಪ್ರತಿಗಳು, ಟೀಕೆಗಳು ಮತ್ತು ಶಾಸ್ತ್ರೀಯ ಪ್ರಕಟಣೆಗಳನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರೀ ವ್ಯಾಸರಾಜರ ಜ್ಞಾನ ಪರಂಪರೆ

ಶ್ರೀ ವ್ಯಾಸರಾಜರ ಮಹಿಮೆ

ದ್ವೈತ ತತ್ತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಆಚಾರ್ಯರಾದ ಶ್ರೀ ವ್ಯಾಸರಾಜರ ಕೃತಿಗಳು ಮತ್ತು ಪರಂಪರೆಯನ್ನು ತಿಳಿಯಿರಿ.

ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಕ್ಕೆ ಸುಸ್ವಾಗತ

श्री व्यासतीर्थ संशोधन प्रतिष्ठानम्

ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನಕ್ಕೆ ಸುಸ್ವಾಗತ

ಶ್ರೀವ್ಯಾಸತೀರ್ಥ ಸಂಸ್ಥಾನ ಪ್ರತಿಷ್ಠಾನ' ದ ಮುಖ್ಯ ಉದ್ದೇಶ ಪ್ರಯತ್ನಶೀಲರಾದ ಯುವ ವಿದ್ವಾಂಸರು ಶಾಸ್ತ್ರವೆಂಬ ಬೃಹತ್ ಸಾಗರದಲ್ಲಿ ಆಳವಾಗಿ ಮುಳುಗಿ ಇಲ್ಲಿಯವರೆಗೆ ಅನ್ವೇಷಿಸದ ಅನೇಕ ಕ್ಷೇತ್ರಗಳನ್ನು ಅನ್ವೇಷಿಸಿ ನೂತನ ಪ್ರಮೇಯರತ್ನಗಳನ್ನು ಹುಡುಕಿ ಜಗತ್ತಿಗೆ ನೀಡಲು ಪ್ರೋತ್ಸಾಹಿಸುವುದು. ಇದರ ಜೊತೆಗೆ, ದೇಶಾದ್ಯಂತ ವಿವಿಧ ಸಂಸ್ಥೆಗಳಲ್ಲಿ, ಜನರ ವೈಕಕ್ತಿಕ ಸಂಗ್ರಹದಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಸಂರಕ್ಷಿಸುವ ಗುರಿಯನ್ನನೂ ಈ ಸಂಸ್ಥೆಯು ಹೊಂದಿದೆ. ಹೀಗೆ ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸೂಕ್ತವಾಗಿ ಸಂರಕ್ಷಿಸುತ್ತದೆ.

ಶ್ರೀವ್ಯಾಸರಾಜ ಮಠದ ಸಾಂಪ್ರದಾಯಿಕ ಪಠ್ಯಗಳನ್ನು ಪ್ರಕಟಿಸುವ ಮೂಲಕ ಸಂಸ್ಥೆಯು ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ ಮತ್ತು ಭವಿಷ್ಯದಲ್ಲಿ, ಉನ್ನತ ಸಂಶೋಧನೆಗೆ ಅವಕಾಶಗಳನ್ನು ಒದಗಿಸುವ ಮೂಲಕ ವಿದ್ಯಾಪೀಠದ ಯುವ ಪ್ರತಿಭೆಗಳನ್ನು ಪೋಷಿಸುವ ಗುರಿಯನ್ನೂ ಹೊಂದಿದೆ. ಈಗಾಗಲೇ ಈ ಸಂಸ್ಥೆಯ ಗ್ರಂಥಾಲಯವು ಸುಮಾರು 3000 ಪುಸ್ತಕಗಳನ್ನು ಹೊಂದಿದೆ. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಈ ಸಂಶೋಧನಾ ಕೇಂದ್ರವನ್ನು ಗುರುತಿಸಿದೆ.

""विद्या ददाति विनयं विनयाद् याति पात्रताम्"" — — Knowledge bestows humility; from humility, one attains worthiness.

कार्यक्रमाः

Upcoming Events

Book Release / Publication

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಗ್ರಂಥಗಳ ಬಿಡುಗಡೆ

ಪೂರ್ವಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು

೧) ಸೂಕ್ತ ಸ್ತೋತ್ರ ಸಂಗ್ರಹ (ಕನ್ನಡ)
೨) ಸೂಕ್ತ ಸ್ತೋತ್ರ ಸಂಗ್ರಹ (ಸಂಸ್ಕೃತ)
೩) ನಮ್ಮ ಉಡುಪಿ
೪) ವ್ಯಾಸಯೋಗಿ ಚರಿತ (ಆಂಗ್ಲ ಭಾಷಾ ಅನುವಾದ)
೫) ಶ್ರೀ ವ್ಯಾಸರಾಜ ಸ್ತೋತ್ರ (ಕನ್ನಡ ಅನುವಾದ)
೬) ಶ್ರೀಮನ್ನ್ಯಾಯ ಸುಧಾ ಭಾಗ -೧ (ಕನ್ನಡ ಅನುವಾದ)
೭) ಶೃತಿ ಗೀತಾ
೮) ಪದ್ಯಮಾಲಾ (ಎರಡು ವ್ಯಾಖ್ಯಾನಗಳ ಸಹಿತ)
೯) ತರ್ಕಸಂಗ್ರಹ ಪದಾರ್ಥಸಾಗರ ಟೀಕಾ ಸಹಿತ
೧೦) ಸಂಗ್ರಹ ರಾಮಾಯಣ (ಶ್ರೀಪತಿ ತೀರ್ಥರ ಟೀಕಾ ಸಹಿತ)

Mar 06, 2026 10:47 AM - 01:47 PM Navavrundana
Book Release / Publication

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ದಿವಸದಲ್ಲಿ ವಿವಿಧ ಗ್ರಂಥಗಳ ಬಿಡುಗಡೆ ನಡೆಯಲಿದೆ.

ಮಧ್ಯಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು

೧) ದ್ವಾಸುಪರ್ಣೇತಿ ಶ್ರುತಿಮಂಡನಂ
೨) ಲಘುಸಿದ್ಧಾಂತಕೌಮುದೀ (ಸುಗಮಾ ವ್ಯಾಖ್ಯಾ ಸಹಿತ)
೩) ವಿಷ್ಣು ಸ್ತುತಿ (ಆರು ಟಿಪ್ಪಣಿಗಳ ಸಹಿತ)
೪) ವ್ಯುತ್ಪತ್ತಿವಾದ (ಅರ್ಥದೀಪಿಕಾ, ಗೂಢಾರ್ಥ ತತ್ತ್ವಾಲೋಕ ಸಹಿತ)
೫) ಸ್ತೋತ್ರ ಚಂದ್ರಿಕಾ (ತಮಿಳು ಭಾಷೆಯ ಸ್ತೋತ್ರಪುಸ್ತಕ)
೬) ಕುವಲಯೋಲ್ಲಾಸ ಸಹಿತ ಮುಕುಂದ ಭಟ್ಟ ರಚಿತ ತರ್ಕಸಂಗ್ರಹ ಚಂದ್ರಿಕಾ
೭) ಶ್ರೀಮನ್ನ್ಯಾಯ ಸುಧಾ ಭಾಗ – ೩ (ಕನ್ನಡ ಅನುವಾದ ಸಹಿತ)
೮) ಏಕಾದಶಿ ಮಹಾತ್ಮೆ
೯) ಸುಮಧ್ವವಿಜಯ ಸಾರಸಂಗ್ರಹ (ಕನ್ನಡ ಅನುವಾದ ಸಹಿತ)
೧೦) ಕೃಷ್ಣಾಮೃತ ಮಹಾರ್ಣವ (ಆಂಗ್ಲ ಭಾಷಾ ಅನುವಾದ ಸಹಿತ)

Mar 07, 2026 10:56 AM - 01:56 PM Navavrundana

प्रकाशनानि

Latest Publications

₹ 50.00

Tattavavada

₹ 250.00

Vaihayasi Samhita

₹ 400.00

Mahaitareya Upanishattu

₹ 200.00

Devatarchane

₹ 650.00

Shriman Nyayasudha (Part - 2)

₹ 600.00

Vishnutatvanirnaya

₹ 500.00

Rig Bhashya Part - 2

₹ 450.00

Shriman Nyayasudha (Part - 1)

₹ 120.00

Shri Vyasaraja Stotram

₹ 200.00

Gunaratnakarana Chaturgunar...

₹ 280.00

Shri Vyasayogicharitam

₹ 35.00

Shantalankara Krishnasthakam